BREAKING LIVE

madhyakarnataka.live

ಕರ್ನಾಟಕ ಬಜೆಟ್ 2026-27: ಮಧ್ಯ ಕರ್ನಾಟಕದ ಮುಖ್ಯಾಂಶಗಳು

ಸಿದ್ದರಾಮಯ್ಯ
ಶ್ರೀ ಸಿದ್ದರಾಮಯ್ಯ
ಮುಖ್ಯಮಂತ್ರಿ
ವಿಧಾನ ಸೌಧ
ವಿಧಾನ ಸೌಧ
ಬೆಂಗಳೂರು
ಬಜೆಟ್ 2026 Live: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 17ನೇ ದಾಖಲೆಯ ಬಜೆಟ್ ಮಂಡನೆ ಆರಂಭ. ಮಧ್ಯ ಕರ್ನಾಟಕಕ್ಕೆ ಬಜೆಟ್ ಕೊಡುಗೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ದಾವಣಗೆರೆ ಸ್ಮಾರ್ಟ್ ಸಿಟಿ, ಚಿತ್ರದುರ್ಗ ಮೆಡಿಕಲ್ ಕಾಲೇಜು, ತುಮಕೂರು ಕೊಬ್ಬರಿ ಬೆಳೆಗಾರರ ನಿರೀಕ್ಷೆಗಳೇನು?

ದಾವಣಗೆರೆ (Davanagere)

ಬಜೆಟ್ ನಿರೀಕ್ಷೆಗಳು:

  • ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡುವ ನಿರೀಕ್ಷೆ.
  • ದಾವಣಗೆರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ತ್ವರಿತ ಪೂರ್ಣಗೊಳಿಸುವಿಕೆಗೆ ವಿಶೇಷ ಪ್ಯಾಕೇಜ್.
  • ಅಡಿಕೆ ಬೆಳೆಗಾರರಿಗೆ ವಿಶೇಷ ಬೆಂಬಲ ಹಾಗೂ ರೋಗ ನಿಯಂತ್ರಣ ಸಂಶೋಧನೆಗೆ ಅನುದಾನ.

🔴 ಬಜೆಟ್ ಮುಖ್ಯಾಂಶಗಳು (Live):

ಹೊಸ ಅಪ್‌ಡೇಟ್‌ಗಳನ್ನು ಇಲ್ಲಿ ಸೇರಿಸಲಾಗುವುದು...

ಚಿತ್ರದುರ್ಗ (Chitradurga)

ಬಜೆಟ್ ನಿರೀಕ್ಷೆಗಳು:

  • ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆ ಕಾಮಗಾರಿಗೆ ವೇಗ ನೀಡಲು ರಾಜ್ಯದ ಪಾಲಿನ ಅನುದಾನ ಬಿಡುಗಡೆ.
  • ಚಿತ್ರದುರ್ಗ ಮೆಡಿಕಲ್ ಕಾಲೇಜು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು.
  • ಕೋಟೆ ನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಯೋಜನೆಗಳು.

🔴 ಬಜೆಟ್ ಮುಖ್ಯಾಂಶಗಳು (Live):

ಹೊಸ ಅಪ್‌ಡೇಟ್‌ಗಳನ್ನು ಇಲ್ಲಿ ಸೇರಿಸಲಾಗುವುದು...

ತುಮಕೂರು (Tumakuru)

ಬಜೆಟ್ ನಿರೀಕ್ಷೆಗಳು:

  • ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್‌ಗೆ ಮೂಲಸೌಕರ್ಯ ಕಲ್ಪಿಸುವ ನಿರೀಕ್ಷೆ.
  • ಕೊಬ್ಬರಿ ಬೆಳೆಗಾರರಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಣೆ ಸಾಧ್ಯತೆ.
  • ತುಮಕೂರು ಸ್ಮಾರ್ಟ್ ಸಿಟಿ ಮತ್ತು ಉಪನಗರ ರೈಲು ಯೋಜನೆ ವಿಸ್ತರಣೆಗೆ ಒತ್ತು.

🔴 ಬಜೆಟ್ ಮುಖ್ಯಾಂಶಗಳು (Live):

ಹೊಸ ಅಪ್‌ಡೇಟ್‌ಗಳನ್ನು ಇಲ್ಲಿ ಸೇರಿಸಲಾಗುವುದು...
Siddu
ಬಜೆಟ್
Siddu
ಬಜೆಟ್
Live
Updates
Live
Updates
Home
Web Stories
Instagram
WhatsApp