ಬಿ.ಎಸ್. ಯಡಿಯೂರಪ್ಪ
50 ವರ್ಷಗಳ ಸಾರ್ಥಕ ಹೆಜ್ಜೆಗಳು
ಜನನಾಯಕನ 50 ವರ್ಷ ರೈತರು, ದೀನ-ದಲಿತರು, ಶೋಷಿತರು ಹಾಗೂ ಬಡವರ ಪರವಾದ ಧ್ವನಿಯಾಗಿ 50 ವರ್ಷಗಳ ಸಾರ್ಥಕ ರಾಜಕೀಯ ಜೀವನ.
ವಿಧಾನಸೌಧ ನಡುಗುವುದು! ಬೀದಿ ಹೋರಾಟಗಳಿಂದ ಮೂರನೇ ಮಹಡಿಯವರೆಗೆ. ನೊಂದವರ ಪರವಾಗಿ ಅವರು ಮೊಳಗಿಸುತ್ತಿದ್ದ ಸಿಂಹಗರ್ಜನೆ.
ದೇಶದ ಮೊಟ್ಟಮೊದಲ ಕೃಷಿ ಬಜೆಟ್ 'ರೈತಪರ ಹೋರಾಟಗಾರ' ಹೆಸರನ್ನು ಅನ್ವರ್ಥಗೊಳಿಸಿ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಹಾಗೂ ಶೂನ್ಯ ಬಡ್ಡಿದರ ಸಾಲ.
ಮನೆಮಗಳಾದ 'ಭಾಗ್ಯಲಕ್ಷ್ಮೀ' ಬಿಪಿಎಲ್ ಕುಟುಂಬದ ಹೆಣ್ಣು ಮಗುವಿಗೆ ಠೇವಣಿ, ಆರೋಗ್ಯ ವಿಮೆ ಮತ್ತು ವಿದ್ಯಾರ್ಥಿವೇತನ ಒದಗಿಸಿದ ಕ್ರಾಂತಿಕಾರಿ ಯೋಜನೆ.
ಉಚಿತ ಬೈಸಿಕಲ್ ಯೋಜನೆ ಗ್ರಾಮೀಣ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್.
ಸಂಧ್ಯಾ ಸುರಕ್ಷಾ ವಯಸ್ಸಾದ ಕಾಲದಲ್ಲಿ ಹಿರಿಯ ಜೀವಗಳಿಗೆ ಆಸರೆಯಾಗಲು 65 ವರ್ಷ ಮೀರಿದ ಬಡವರಿಗೆ ಮಾಸಿಕ ಪಿಂಚಣಿ.
2019
ಮಾದರಿ ಪ್ರವಾಹ ನಿರ್ವಹಣೆ ಸಚಿವ ಸಂಪುಟವೇ ಇಲ್ಲದಿದ್ದರೂ ಏಕಾಂಗಿಯಾಗಿ ಸಂತ್ರಸ್ತರ ಕಣ್ಣೊರೆಸಿದರು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ದಾಖಲೆಯ 5 ಲಕ್ಷ ರೂ.
ದಕ್ಷಿಣ ಭಾರತದ ಹೆಬ್ಬಾಗಿಲು ಉತ್ತರ ಭಾರತದ ಪಕ್ಷ ಎಂಬ ಹಣೆಪಟ್ಟಿ ಕಳಚಿ, 2008ರಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ.
ಜನನಾಯಕನ 50 ವರ್ಷ ರೈತರು, ದೀನ-ದಲಿತರು, ಶೋಷಿತರು ಹಾಗೂ ಬಡವರ ಪರವಾದ ಧ್ವನಿಯಾಗಿ 50 ವರ್ಷಗಳ ಸಾರ್ಥಕ ರಾಜಕೀಯ ಜೀವನ.
ವಿಧಾನಸೌಧ ನಡುಗುವುದು! ಬೀದಿ ಹೋರಾಟಗಳಿಂದ ಮೂರನೇ ಮಹಡಿಯವರೆಗೆ. ನೊಂದವರ ಪರವಾಗಿ ಅವರು ಮೊಳಗಿಸುತ್ತಿದ್ದ ಸಿಂಹಗರ್ಜನೆ.
ದೇಶದ ಮೊಟ್ಟಮೊದಲ ಕೃಷಿ ಬಜೆಟ್ 'ರೈತಪರ ಹೋರಾಟಗಾರ' ಹೆಸರನ್ನು ಅನ್ವರ್ಥಗೊಳಿಸಿ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಹಾಗೂ ಶೂನ್ಯ ಬಡ್ಡಿದರ ಸಾಲ.
ಮನೆಮಗಳಾದ 'ಭಾಗ್ಯಲಕ್ಷ್ಮೀ' ಬಿಪಿಎಲ್ ಕುಟುಂಬದ ಹೆಣ್ಣು ಮಗುವಿಗೆ ಠೇವಣಿ, ಆರೋಗ್ಯ ವಿಮೆ ಮತ್ತು ವಿದ್ಯಾರ್ಥಿವೇತನ ಒದಗಿಸಿದ ಕ್ರಾಂತಿಕಾರಿ ಯೋಜನೆ.
ಉಚಿತ ಬೈಸಿಕಲ್ ಯೋಜನೆ ಗ್ರಾಮೀಣ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್.
ಸಂಧ್ಯಾ ಸುರಕ್ಷಾ ವಯಸ್ಸಾದ ಕಾಲದಲ್ಲಿ ಹಿರಿಯ ಜೀವಗಳಿಗೆ ಆಸರೆಯಾಗಲು 65 ವರ್ಷ ಮೀರಿದ ಬಡವರಿಗೆ ಮಾಸಿಕ ಪಿಂಚಣಿ.
2019
ಮಾದರಿ ಪ್ರವಾಹ ನಿರ್ವಹಣೆ ಸಚಿವ ಸಂಪುಟವೇ ಇಲ್ಲದಿದ್ದರೂ ಏಕಾಂಗಿಯಾಗಿ ಸಂತ್ರಸ್ತರ ಕಣ್ಣೊರೆಸಿದರು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ದಾಖಲೆಯ 5 ಲಕ್ಷ ರೂ.
ದಕ್ಷಿಣ ಭಾರತದ ಹೆಬ್ಬಾಗಿಲು ಉತ್ತರ ಭಾರತದ ಪಕ್ಷ ಎಂಬ ಹಣೆಪಟ್ಟಿ ಕಳಚಿ, 2008ರಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ.

,

ಹೊನ್ನಾಳಿ: ನಿವೇಶನ ರಹಿತರ ಕನಸು ನನಸಾಗುವ ಕಾಲ ಹತ್ತಿರ; ಮಲ್ಲದೇವರಕಟ್ಟೆಯಲ್ಲಿ ಅಧಿಕಾರಿಗಳಿಂದ ಜಂಟಿ ಸರ್ವೇ!

ಹೊನ್ನಾಳಿ ಮಲ್ಲದೇವರಕಟ್ಟೆ ಸರ್ವೇ ನಂ 4ರಲ್ಲಿ ಪುರಸಭೆ ನಿವೇಶನ ಹಂಚಿಕೆಗಾಗಿ ಅಧಿಕಾರಿಗಳಿಂದ ಮರಗಳ ಸಮೀಕ್ಷೆ.

—Election Update—

ಹೊನ್ನಾಳಿ: ಪಟ್ಟಣದ ನಿವೇಶನ ರಹಿತರಿಗೆ ಸಿಹಿ ಸುದ್ದಿ ಸಿಗುವ ಕಾಲ ಸನ್ನಿಹಿತವಾಗಿದೆ. ಪುರಸಭೆ ವ್ಯಾಪ್ತಿಯ ಮಲ್ಲದೇವರಕಟ್ಟೆಯ ಸರ್ವೇ ನಂ. 4ರಲ್ಲಿರುವ ಭೂಮಿಯಲ್ಲಿ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿತು.

ಪ್ರಮುಖ ಮುಖ್ಯಾಂಶಗಳು:

ಸುದ್ದಿಯ ವಿವರ:

ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ ವಾಸವಿರುವ ನಿವೇಶನ ರಹಿತರಿಗೆ ಜಾಗ ನೀಡಬೇಕೆಂಬುದು ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಬಹುದಿನದ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಮಲ್ಲದೇವರಕಟ್ಟೆ ಬಳಿಯ ಸುಮಾರು 29 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿನ ಮರಗಳ ಸ್ಥಿತಿಗತಿ ಮತ್ತು ಭೂಮಿಯ ಲಭ್ಯತೆಯನ್ನು ಪರಿಶೀಲಿಸಲು ಸಮೀಕ್ಷೆ ಹಮ್ಮಿಕೊಳ್ಳಲಾಗಿತ್ತು.

ಅಡ್ಡಿಪಡಿಸಲು ಯತ್ನ: ಅಧಿಕಾರಿಗಳಿಂದ ಮನವೊಲಿಕೆ

ಸಮೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುಂಕದಕಟ್ಟೆಯ ಕೆಲ ಸ್ಥಳೀಯ ಮುಖಂಡರು ಕಾಮಗಾರಿಗೆ ಅಡ್ಡಿಪಡಿಸಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ತಹಶೀಲ್ದಾರ್ ರಾಜೇಶ್ ಕುಮಾರ್ ಅವರು ಮುಖಂಡರೊಂದಿಗೆ ಚರ್ಚಿಸಿ, ಇದು ಬಡವರ ನಿವೇಶನಕ್ಕಾಗಿ ನಡೆಯುತ್ತಿರುವ ಪ್ರಕ್ರಿಯೆ ಎಂದು ಮನವರಿಕೆ ಮಾಡಿಕೊಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ:

“ಈ ಪ್ರದೇಶದಲ್ಲಿರುವ ಮರಗಳು ಯಾವ ತಳಿಗೆ ಸೇರಿವೆ ಮತ್ತು ಎಷ್ಟು ಮರಗಳಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ವರದಿಯನ್ನು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಅವರ ಅನುಮೋದನೆ ಸಿಕ್ಕ ತಕ್ಷಣ ಮುಂದಿನ ಹಂಚಿಕೆ ಪ್ರಕ್ರಿಯೆಗಳು ಆರಂಭವಾಗಲಿವೆ,” ಎಂದು ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರು ಮಾಹಿತಿ ನೀಡಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp