ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ದಾವಣಗೆರೆ: ರಂಜಾನ್ ಎಫೆಕ್ಟ್! ಮಟನ್ ಬೆಲೆ ಕೆಜಿಗೆ ₹1000; ಮಾಂಸಾಹಾರಿಗಳ ಜೇಬಿಗೆ ಕತ್ತರಿ
ದಾವಣಗೆರೆ: 23ಕ್ಕೆ ನಾಮಪತ್ರ ಸಲ್ಲಿಸಿ ಮಗನ ನಿಶ್ಚಿತಾರ್ಥಕ್ಕೆ ತೆರಳುತ್ತೇನೆ! – ಎಂಪಿಆರ್
ಸಚಿವ ಎಸ್ಸೆಸ್ಸೆಂ ವಿರುದ್ಧ ಗುಡುಗಿದ ಶಾಸಕ ಬಿ.ಪಿ. ಹರೀಶ್!
ದಾವಣಗೆರೆ ದಕ್ಷಿಣ ಉಪಚುನಾವಣೆ: ಒಂದೇ ದಿನ 9 ನಾಮಪತ್ರ ಸಲ್ಲಿಕೆ
ಹೊನ್ನಾಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸರಗಳ್ಳತನ ಮಾಡಿದ್ದ 5 ಆರೋಪಿಗಳ ಬಂಧನ, ₹22.12 ಲಕ್ಷ ಮೌಲ್ಯದ ಸ್ವತ್ತು ವಶ
ಚಿತ್ರದುರ್ಗ: ಮಾರ್ಚ್ 24ರಂದು 30 ದ್ವಿಚಕ್ರ ವಾಹನಗಳ ಬಹಿರಂಗ ಹರಾಜು
ಚಾಣಕ್ಯ ನೀತಿ: ಜೀವನದಲ್ಲಿ ಈ 3 ತಪ್ಪು ಮಾಡಿದರೆ ಸಂಕಷ್ಟ ಗ್ಯಾರಂಟಿ! ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಆಚಾರ್ಯ..
ಚಿತ್ರದುರ್ಗದಲ್ಲಿ ಭೀಕರ ಕೃತ್ಯ: ಪತ್ನಿ, ಮಗಳು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ಮಾಡಿ ಪತಿ ಪರಾರಿ!
ದಾವಣಗೆರೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ; ಬಣ ರಾಜಕೀಯಕ್ಕೆ ಬ್ರೇಕ್ ಹಾಕಿ ಸಾಥ್ ನೀಡಿದ ಅಜಯ್ ಕುಮಾರ್!
ದಾವಣಗೆರೆ ಕಾಂಗ್ರೆಸ್‌ನಲ್ಲಿ ಬಿ-ಫಾರಂ ಸಮರ: ಕೈ ಅಭ್ಯರ್ಥಿ ಸಮರ್ಥ್‌ಗೆ ಸಾದಿಕ್ ಪೈಲ್ವಾನ್ ಸೆಡ್ಡು; ಬಂಡಾಯದ ಕಹಳೆ!
Previous Next
Home
Web Stories
Instagram
WhatsApp