ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ದಾವಣಗೆರೆ: ‘ನಮ್ಮದು ಹನಿ ಟ್ರ್ಯಾಪ್ ಅಲ್ಲ, ಪೊಲೀಸರದೇ ಮನಿ ಟ್ರ್ಯಾಪ್!’ – ಗಂಭೀರ ಆರೋಪ ಮಾಡಿದ ಚನ್ನಬಸಪ್ಪ
ಚಳ್ಳಕೆರೆ: ಗ್ಯಾಸ್ ಬುಕ್ಕಿಂಗ್‌ಗೆ ‘ಸರ್ವರ್’ ಗ್ರಹಣ; ಸಿಲಿಂಡರ್ ಸಿಗದೆ ಕಂಗಾಲಾದ ಗ್ರಾಹಕರು!
ಚಳ್ಳಕೆರೆ: ಸಂಕಷ್ಟದಲ್ಲಿದ್ದ ರೈತನಿಗೆ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಆಸರೆ; ಜಪಾನಂದ ಶ್ರೀಗಳ ಮಾನವೀಯತೆಗೆ ಗ್ರಾಮಸ್ಥರ ಮೆಚ್ಚುಗೆ
ದಾವಣಗೆರೆ: ಅಡುಗೆ ಅನಿಲ ಅಭಾವಕ್ಕೆ ಆಕ್ರೋಶ; ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ!
ಸ್ವಂತ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ ₹3 ಲಕ್ಷ ಸಹಾಯಧನ! ಈ ಸೌಲಭ್ಯ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಹರಿಹರ ಪಂಚಮಸಾಲಿ ಪೀಠದಲ್ಲಿ ಭಿನ್ನಮತ: ಶ್ರೀಗಳ ಪದಚ್ಯುತಿಗೆ ಸಿದ್ಧತೆ? ಕೇಳಿಬಂದವು ಗಂಭೀರ ಆರೋಪಗಳು
ಚಾಣಕ್ಯ ನೀತಿ: ಅಹಂಕಾರ ಬೇಡ, ನಮ್ರತೆಯೇ ಯಶಸ್ಸಿನ ಮೆಟ್ಟಿಲು
ಕ್ಷೇತ್ರಮಟ್ಟದ ತರಬೇತುದಾರರಿಗಾಗಿ ಮೂರು ದಿನಗಳ ತರಬೇತಿ ಕಾರ್ಯಗಾರ
ಚಿತ್ರದುರ್ಗ : ಅಡುಗೆ ಅನಿಲ ಕೊರತೆಯಿಲ್ಲ, ಆತಂಕ ಬೇಡ -ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಹರಿಹರ ಪಂಚಮಸಾಲಿ ಮಠದಲ್ಲಿ ಆಡಳಿತಾತ್ಮಕ ವಿವಾದ: ಆಡಳಿತಾಧಿಕಾರಿ ಮೇಲೆ ಹಲ್ಲೆ ಆರೋಪ, ಡಿವಿಆರ್ ಕಳವು ಸಂಬಂಧ ದೂರು ದಾಖಲು
Previous Next
Home
Web Stories
Instagram
WhatsApp