ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ಮಾ.24ಕ್ಕೆ ಬೆಂಗಳೂರು ಸ್ತಬ್ಧ? ಒಳ ಮೀಸಲಾತಿ ರೋಸ್ಟರ್ ವಿರೋಧಿಸಿ ರಣಕಹಳೆ ಮೊಳಗಿಸಿದ ಭೋವಿ-ಬಂಜಾರ ಸಮುದಾಯ!
ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿ; ಮೂವರು ಪೊಲೀಸ್ ಅಧಿಕಾರಿಗಳ ದುರ್ಮರಣ
ಭಾರತದ ಆರ್ಥಿಕತೆಗೆ ಬೂಸ್ಟರ್‌ ಡೋಸ್‌: 2025-26ರಲ್ಲಿ ಶೇ. 7.6ಕ್ಕೆ ಏರಲಿದೆ ಜಿಡಿಪಿ ಬೆಳವಣಿಗೆ!
ವಿದ್ಯಾರ್ಥಿಯ ಪ್ರಾಣ ಉಳಿಸಲು ಹಾವಿನ ವಿಷ ಹೀರಿದ ಶಿಕ್ಷಕ ಅಸ್ವಸ್ಥ: ಚಿತ್ರದುರ್ಗದಲ್ಲಿ ನಡೆದ ಆಘಾತಕಾರಿ ಘಟನೆ!
ದಾವಣಗೆರೆ: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಯುವಕ ಸಾವು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಚಾಣಕ್ಯ ನೀತಿ: ಸಮಾಜದಲ್ಲಿ ನಿಮ್ಮ ಗೌರವ ಮಣ್ಣುಪಾಲು ಮಾಡುವ ಈ 3 ಅಭ್ಯಾಸಗಳಿಂದ ಇಂದೇ ದೂರವಿರಿ!
ಗ್ಯಾಸ್ ಸಿಲಿಂಡರ್ ಅಭಾವ: ದಾವಣಗೆರೆಯಲ್ಲಿ ಸೌದೆ ಒಲೆಗೆ ಶರಣಾದ ಹೋಟೆಲ್ ಮಾಲೀಕರು!
ದಾವಣಗೆರೆ: ‘ಗಿಫ್ಟ್’ ಆಸೆಗೆ ಬಿದ್ದ ಮಹಿಳೆಗೆ 47 ಲಕ್ಷ ರೂ. ವಂಚನೆ!
ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆ: ಇಂದಿನ ಸಂಪೂರ್ಣ ವರದಿ
ಚಿತ್ರದುರ್ಗ: ಜಿಲ್ಲಾಧಿಕಾರಿಗಳ ಸಹಿ ದುರುಪಯೋಗ; ₹15 ಲಕ್ಷದ ನಕಲಿ ಬಿಲ್ ಹಗರಣ, ಐವರ ಬಂಧನ
Previous Next
Home
Web Stories
Instagram
WhatsApp