ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ದಾವಣಗೆರೆಯಲ್ಲಿ ಇಂದು, ನಾಳೆ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನ ‘ಐಸಿಆರ್ ಐಎಎಸ್-2026’
ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ.ತಿಪ್ಪೇಸ್ವಾಮಿ: ಮಕ್ಕಳ ರಕ್ಷಣಾ ನೀತಿ ಸಮರ್ಪಕ ಅನುಷ್ಠಾನ ಕಡ್ಡಾಯ
ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ
ದಾವಣಗೆರೆ: ದಾರಿ ತಪ್ಪಿದ್ದ 75ರ ವೃದ್ಧನನ್ನ ಮಗಳ ಬಳಿ ಸೇರಿಸಿದ ‘ನಮ್ಮ 112’ ಪೊಲೀಸ್; ಖಾಕಿ ಪಡೆಯ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ!
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಉಪವಾಸ ಸತ್ಯಾಗ್ರಹ; ಅಸ್ವಸ್ಥರಾದ್ರೂ ಹೋರಾಟ ಕೈಬಿಡದ ರೈತ ನಾಯಕರು!
ದಾವಣಗೆರೆ: ನಾಗರಿಕರಿಗಾಗಿ ‘ಬಂದೂಕು ತರಬೇತಿ ಶಿಬಿರ’ – ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನ
ಹೈಕಮಾಂಡ್ ನಡೆಗೆ ಸಿದ್ದೇಶ್ವರ್ ಕಿಡಿ: “ಯಡಿಯೂರಪ್ಪನವರ ಏಕಪಕ್ಷೀಯ ಘೋಷಣೆ ಸಂಘಟನೆಗೆ ಮಾರಕ”
ದಾವಣಗೆರೆ ಬಿಜೆಪಿಯಲ್ಲಿ ‘ದೋಸ್ತಿ’ ಫೈಟ್: ಗೆಸ್ಟ್ ಹೌಸ್‌ನಲ್ಲಿ ಸಿದ್ದೇಶ್ವರ್, ಹೋಟೆಲ್‌ನಲ್ಲಿ ರವೀಂದ್ರನಾಥ್ ಟೀಂ ಭರ್ಜರಿ ಮೀಟಿಂಗ್!
ದಾವಣಗೆರೆ ಬಿಜೆಪಿ ಭಿನ್ನಮತ ಸ್ಪೋಟ: ವಿಜಯೇಂದ್ರ ಎದುರೇ ಎರಡು ಬಣಗಳ ಪ್ರತ್ಯೇಕ ಸಭೆ; ಕಮಲ ಪಡೆಯಲ್ಲಿ ಹೈಡ್ರಾಮಾ!
ಕೊಡದಗುಡ್ಡ ವೀರಭದ್ರೇಶ್ವರ ರಥೋತ್ಸವ ಸಡಗರ: 9 ಲಕ್ಷಕ್ಕೆ ಹರಾಜಾದ ಮುಕ್ತಿ ಬಾವುಟ!
Previous Next
Home
Web Stories
Instagram
WhatsApp