ಭರತ್ ಪಟೇಲ್ ಕೆ.ಎಸ್.

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.

Recent Posts by ಭರತ್ ಪಟೇಲ್ ಕೆ.ಎಸ್.
ಒಂದೇ ಕರೆಗೆ ದಾವಣಗೆರೆ ಜಿಲ್ಲಾಡಳಿತ ಅಲರ್ಟ್: ಕುಡುಕ ತಂದೆ ‘ಬಾತಿ’ಗೆ, ಬಾಲಕಿಗೆ ಸರ್ಕಾರದ ಅಭಯ
ದಾವಣಗೆರೆಯಿಂದ ಕೊಟ್ಟೂರಿಗೆ ‘ದೀಡ್ ನಮಸ್ಕಾರ’ ಹಾಕುತ್ತಾ ಹೊರಟ ಭಕ್ತ! ಗುರುಬಸವೇಶ್ವರನ ಜಾತ್ರೆಗೆ ವಿಶಿಷ್ಟ ಹರಕೆ
ದಾವಣಗೆರೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ
ಡಿ.ಐ.ಜಿ ರವಿ ಡಿ. ಚನ್ನಣ್ಣನವರ್‌ಗೆ ‘ಮದಕರಿ ನಾಯಕ’ ಪ್ರಶಸ್ತಿ ಗರಿ: ವಾಲ್ಮೀಕಿ ಜಾತ್ರೆಯಲ್ಲಿ ಅದ್ದೂರಿ ಸನ್ಮಾನ
ವಾಲ್ಮೀಕಿ ಜಾತ್ರೆಯಲ್ಲಿ ಸಿಕ್ತು ‘ಸಿಹಿ ಸುದ್ದಿ’: ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಸದ್ಯದಲ್ಲೇ ‘ಫ್ರೀ ಸೈಟ್’ ಭಾಗ್ಯ?
ಸೂರಗೊಂಡನಕೊಪ್ಪದಲ್ಲಿ ಫೆ.13 ರಿಂದ ಸಂತ ಸೇವಾಲಾಲ್ ಜಯಂತ್ಯುತ್ಸವ ಸಂಭ್ರಮ; ಫೆ.14 ಕ್ಕೆ ಸಿಎಂ, ಡಿಸಿಎಂ ಆಗಮನ
ಪುಸ್ತಕ ಸುಟ್ಟ ತಂದೆ, ಕಣ್ಣೀರು ಹಾಕಿದ ಮಗಳು! 112ಗೆ ಒಂದೇ ಒಂದು ಕರೆ.. ನ್ಯಾಮತಿ ಪೊಲೀಸರು ಮಾಡಿದ್ದೇನು ಗೊತ್ತಾ?
ಇದು ಕೇವಲ ಜಾತ್ರೆಯಲ್ಲ, ಸಮಾಜದ ಶಕ್ತಿ ಪ್ರದರ್ಶನ! ರಾಜನಹಳ್ಳಿ ವಾಲ್ಮೀಕಿ ಜಾತ್ರೆಯ ಎಕ್ಸ್‌ಕ್ಲೂಸಿವ್ ಹೈಲೈಟ್ಸ್ ಇಲ್ಲಿದೆ
ವಿದಾಯ ಹೇಳಿದ ದಾವಣಗೆರೆಯ ಭೀಷ್ಮ: ಹಿರಿಯ ಜೀವ ಮೋತಿ ವೀರಣ್ಣ ವಿಧಿವಶ – ಇಲ್ಲಿದೆ ಅಂತಿಮ ದರ್ಶನದ ವಿವರ
Previous Next
Home
Web Stories
Instagram
WhatsApp