Madhyakarnataka.live

BS Yediyurappa 50 Years Milestone
50 ವರ್ಷಗಳ ರಾಜಕೀಯ ಸಾಧನೆಯ ಸಂಭ್ರಮ

ಕೋಟೆನಾಡು ಚಿತ್ರದುರ್ಗದಲ್ಲಿ
ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ

ರೈತಬಂಧು, ಅಪ್ರತಿಮ ಜನನಾಯಕನ ಸುದೀರ್ಘ ರಾಜಕೀಯ ಸೇವೆಗೆ ಐತಿಹಾಸಿಕ ನಮನ. ನಾಡಿನಾದ್ಯಂತ ಹರಿದುಬರಲಿದೆ ಜನಸಾಗರ.

📅 ದಿನಾಂಕ & ಸಮಯ

ದಿನಾಂಕ: ಮೇ 9, 2026

ಸಮಯ: ಬೆಳಿಗ್ಗೆಯಿಂದ ಪ್ರಾರಂಭ

📍 ಕಾರ್ಯಕ್ರಮದ ಸ್ಥಳ

ವೇದಿಕೆ: ಮಾದಾರ ಚನ್ನಯ್ಯ ಗುರುಪೀಠದ ಬಳಿ

ಊರು: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ

🌟 ವಿಶೇಷ ಆಕರ್ಷಣೆ

ಈ ಬೃಹತ್ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ವಿಶೇಷವಾಗಿ ಭಾಗಿಯಾಗಲಿದ್ದಾರೆ.

BS Yediyurappa Image

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ
Home
Web Stories
Instagram
WhatsApp